The Mysore Association The Mysore Association Mumbai · A cultural home for Kannadigas since 1926
News

Dr. H.S.V. murthy, was the invited speaker for this year's (2013) Mysore Association Golden jubilee endowment lecture series !

January 23, 2013

http://sampada.net/%E0%B2%89%E0%B2%A4%E0%B3%8D%E0%B2%A4%E0%B2%B0%E0%B2%BE%E0%B2%AF%E0%B2%A3-%E0%B2%AE%E0%B2%A4%E0%B3%8D%E0%B2%A4%E0%B3%81

On the first day, (19th, January, 2013) at 7 pm, Dr. HSV spoke on " Modern kannada poetry,"    Dr. G.N.Upadhye was unable to attend the programme. Shri. Narayana Jagirdar, Vice president of  The Mysore Association,  Shri. K. Manjunathaiah, and Dr. B.R.

Manjunath were present.

t.

 
 
ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಅವರ ಆರಾಧ್ಯ ದೇವತೆಗಳು. ಮತ್ತಿತರ ಕವಿಗಳ ಕವನಗಳನ್ನೂ ವಿಶ್ಲೇಷಿಸಿದರು.
ತಮ್ಮ ಬರಹದ ಒಂದು ತುಣುಕನ್ನೂ ಹೋಲಿಕೆಗೆ ಬಳಸಿದರು 
 
 
'ಉತ್ತರಾಯಣ ಮತ್ತು .. (ಪುಟ ೩) 
 
'ಶ್ರೀ ಸಂಸಾರಿ'.
 
ಶ್ರೀರಾಮನು ತಾನೊಬ್ಬನೇ ಎಲ್ಲೂ  ಪುಜೆಗೊಳ್ಳುದುವು ಕಂಡಿಲ್ಲ 
ಹೋಗಿ ನೋಡಿ ನೀವ್ಯಾವುದೆ  ಊರಿನ ಯಾವುದೆ ರಾಮನ ಗುಡಿಗೆ !
ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರು ನೋಡಿ 
ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ 
 
ಎಡಕ್ಕೆ ಸೀತ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ 
ಕೆಲವು ಪಠದಲ್ಲಿ  ತಮ್ಮ ಶತ್ರುಘ್ನ ಚಾಮರ ಹಾಕುವ ಭಂಗಿ
ಹಿಂದೆ ಕೊಡೆ ಹಿಡಿದ ಭರತ, ವಿಭೀಷಣ-ಜಾಂಬವ - ದೊರೆ ಸುಗ್ರೀವ 
ಕೆಲವು ಪಠದಲ್ಲಿ ಮಾಂಡವಿ, ಊರ್ಮಿಳೆ, ನಗುತ್ತಿರುವ ಶ್ರುತಕೀರ್ತಿ
  
ಉಳಿದ ದೇವರಂತೆಂದಿಗು ರಾಮ ಒಬ್ಬನೆ  ಪೂಜೆಯ ಕೊಳ್ಳನು 
ರಾಮಪೂಜೆ ಬರಿ ರಾಮನ ಪುಜೆಯೇ ? ಅದೊಂದು ಕುಟುಂಬ ಪೂಜೆ 
ಎಷ್ಟು ವಿಶಾಲ...ಎಷ್ಟು ವಿಸ್ತೃತ ...ಶ್ರೀರಾಮನ ಈ ಸಂಸಾರ !
ಇದು ತಾನಾಯಿತು ತನ್ನ ಕಣ್ಗೊಂಬೆ ತಾನಾಯಿತು- ಚೌಕಟ್ಟಲ್ಲ.
 
ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ 
ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗು ಕೂಡ 
ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು 
ಆರ್ಯ-ದ್ರಾವಿಡ-ಆದಿವಾಸಿಗೂ   ರಾಮಪೂಜೆಯಲಿ ಪಾಲು 
 
ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ  ನೆಲದಲ್ಲಿ 
ನಿತ್ಯಾರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ 
ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ 
ಸ್ವರ್ಗವೆನ್ನುವುದು ಇನ್ನೆಲ್ಲಿರುವುದು-ಇಲ್ಲೇ ಕಾಲಡಿ ನೆಲದಲ್ಲೆ 
 
ಈ ಕೌಟುಂಬಿಕ ಗೋಷ್ಠಿ ಪಠದಲ್ಲಿ ಸ್ನೇಹ ಮೋಹ ತಿಕ್ಕಾಟಗಳು !
ತಮ್ಮ ತಮ್ಮ ಗಂಡಂದಿರ ಪಕ್ಕ ಬೀಗುವರರೆನಗೆ ಹೆಣ್ಣುಗಳು !
ಹೆಗಲಿಗೆ ಹೆಗಲನು ತಾಗಿಸಿ ನಿಂತಿದ್ದಾನೆ ಜಾಂಬವನು ಭರತನಿಗೆ 
ಚಿತ್ರ ಪಠದ ಅಂದಾಜೇ  ಇಲ್ಲ ತಿರುವುಮೂತಿ ಹನುಮಂತನಿಗೆ 
 
ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ :
"ಹೆಗಲ ಬಿಲ್ಲ ಕೆಳಗಿರಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ !"
ಥಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲುಮರಿ !
ರಾಮ ಧ್ಯಾನಿಸಿದ : ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ.
 

Dr. H.S.V. murthy released the book 'Pustaka mattu navilugari'

Dr. Girija shastry is giving a brief talk about her book just released

Section of the August gathering ...

Dr. HSV being felicitated with a shawl and a flower bouquet ...